ಯಾರೆಲ್ಲೇ ಇರಿ ಹೇಗೆ ಇರಿ
ಅವರವರ ಕೆಲಸ ಹೊಟ್ಟೆ ಪಾಡಿಗೆ
ಬದುಕು ಮಾತ್ರ ನಿತ್ಯನೂತನ
ಹಳೇಬೀಡಿನ ಹಳ್ಳಿಯಲ್ಲಿ ಕಂಡದ್ದು
ಚಿತ್ರ ಸುಗುಣ ಮಹೇಶ್
--------
ಪೂಜೆಗೆ ಕಾಯಿ ಸುಲಿಯುತ್ತಿರುವೆ
ಚಿತ್ರ: ಮನುವಚನ್
-------
ಊರ್ ಬಸ್ಸಿನ ವರಸೆ
ಚಿತ್ರ: ಸುಗುಣ ಮಹೇಶ್
-------------
ಹಿತ್ತಲಲ್ಲಿ ಕಟ್ಟಿಹಾಕಿದ್ದಾರೆ.. ಮೇವು ನೀಡದೆ
ಚಿತ್ರ: ಮನುವಚನ್
--------
ಗರುಡ ದೇವರ ದೇವಾಸ್ಥಾನದ ಎದುರು ಓಡಾಟ
ಚಿತ್ರ: ಮನುವಚನ್
---------
ಚಿತ್ರ : ಸುಗುಣ ಮಹೇಶ್
ಚಂದದ ಚಿತ್ರಗಳು ಸುಗುಣಾ ಮೇಡಮ್
ಪ್ರತ್ಯುತ್ತರಅಳಿಸಿಹಳ್ಳಿಯ ಜೀವನವನ್ನು ಬಿಂಬಿಸುವ ಈ ಚಿತ್ರಗಳು ತುಂಬ ಚೆನ್ನಾಗಿವೆ. ನೀವು ಒಳ್ಳೆಯ ಲೇಖಕಿ ಆಗಿರುವಂತೆಯೇ, ಒಳ್ಳೆಯ ಫೋಟೋಗ್ರಾಫರ್ ಸಹ ಆಗಿರುವಿರಿ!
ಪ್ರತ್ಯುತ್ತರಅಳಿಸಿಧನ್ಯವಾದಗಳು ದಿಲೀಪ್
ಪ್ರತ್ಯುತ್ತರಅಳಿಸಿಕಾಕ ನಿಮ್ಮ ಪ್ರೋತ್ಸಾಹದಾಯ ಮಾತುಗಳು ಮತ್ತಷ್ಟು ಹುಮ್ಮಸ್ಸು ತರುತ್ತದೆ ಧನ್ಯವಾದಗಳು
:) :)
ಪ್ರತ್ಯುತ್ತರಅಳಿಸಿchennagive... halli kade drushyagalu yavaglu sundara!
ಪ್ರತ್ಯುತ್ತರಅಳಿಸಿನನ್ನ ಹಳ್ಳಿಯನ್ನು ನೆನಪಿಸಿದ ನಿಮಗೆ ಶರಣು. ಉತ್ತಮ ಚಿತ್ರ ಲೇಖನ.
ಪ್ರತ್ಯುತ್ತರಅಳಿಸಿಪ್ರತಿಯೊಂದು ಚಿತ್ರವೂ ಒಂದು ಲೇಖನವನ್ನೇ ಬರೆಸುವ ಶಕ್ತಿ ಇದೆ. ಸುಂದರ ಭಾವವುಳ್ಳ ಚಿತ್ರಗಳು ಇಷ್ಟವಾಯಿತು
ಪ್ರತ್ಯುತ್ತರಅಳಿಸಿ