ಪೂರ್ಣ ಚಂದ್ರ ತೇಜಸ್ವಿಯವರು ಅಗಲಿ ಏಪ್ರಿಲ್ ೫ಕ್ಕೆ ೨ ವರ್ಷ ಕಳೆದವು ಆ ದಿನವನ್ನು ಮರೆಯದೆ ಅವರ ನೆನಪಿಗಾಗಿ ಚಾರಣವನ್ನು(ಕಾಲ್ನಡಿಗೆಯ ಸಾಹಸ) ಏರ್ಪಡಿಸಿದ್ದರು ಈ ಚಾರಣಕ್ಕೆ ನೂರಕ್ಕೊ ಹೆಚ್ಚು ಜನ ಭಾಗವಹಿಸಿದ್ದರಂತೆ ಇವರೆಲ್ಲರಲ್ಲಿ ನನ್ನ ಸ್ನೇಹಿತನೊ ಕೂಡ ಒಬ್ಬ ಅವನು ಕಳಿಸಿದ ಕೆಲವು ಚಿತ್ರಗಳು ನಿಮ್ಮೊಂದಿಗೆ..
ಸರ್,
ಪ್ರತ್ಯುತ್ತರಅಳಿಸಿತೇಜಸ್ವಿಯವರ ನೆನಪಿಗೆ ಚಾರಣ...ಸೂಪರ್...ಮತ್ತ್ತೆ ಅವುಗಳ ಫೋಟೊಗಳು ಚೆನ್ನಾಗಿ ಬಂದಿವೆ...
ಧನ್ಯವಾದಗಳು..
ಫೋಟೋಸ್ ತುಂಬಾ ಚೆನ್ನಾಗಿದೆ. ಇದು ಬಲ್ಲಾಳರಾಯನ ದುರ್ಗಾ ಅಲ್ವಾ ?
ಪ್ರತ್ಯುತ್ತರಅಳಿಸಿಸುಂದರ ಫೋಟೋಗಳು ಕಣ್ಣಿನ ಮನಸ್ಸಿಗೆ ಖುಷಿ ಕೊಟ್ಟವು
ಪ್ರತ್ಯುತ್ತರಅಳಿಸಿ-ಧರಿತ್ರಿ