ಬುಧವಾರ, ಏಪ್ರಿಲ್ 8, 2009

ಪೂರ್ಣ ಚಂದ್ರ ತೇಜಸ್ವಿಯವರು ಅಗಲಿ ಏಪ್ರಿಲ್ ೫ಕ್ಕೆ ೨ ವರ್ಷ ಕಳೆದವು ಆ ದಿನವನ್ನು ಮರೆಯದೆ ಅವರ ನೆನಪಿಗಾಗಿ ಚಾರಣವನ್ನು(ಕಾಲ್ನಡಿಗೆಯ ಸಾಹಸ) ಏರ್ಪಡಿಸಿದ್ದರು ಈ ಚಾರಣಕ್ಕೆ ನೂರಕ್ಕೊ ಹೆಚ್ಚು ಜನ ಭಾಗವಹಿಸಿದ್ದರಂತೆ ಇವರೆಲ್ಲರಲ್ಲಿ ನನ್ನ ಸ್ನೇಹಿತನೊ ಕೂಡ ಒಬ್ಬ ಅವನು ಕಳಿಸಿದ ಕೆಲವು ಚಿತ್ರಗಳು ನಿಮ್ಮೊಂದಿಗೆ..

ಮೂಡುಗೆರೆ ಹತ್ತಿರದ ಎತ್ತಿನ ಭುಜ ಬೆಟ್ಟ..



ಹಸಿರ ಸಿರಿಗೆ ಯಾರು ಸಾಟಿ.....


ಈ ಹಸಿರ ಕಾನನಿಗೆ ನನ್ನದೊಂದು ನಮನ ಹಚ್ಚ ಹಸಿರು..ಎಂದೆಂದು ಹೀಗೆ ಇರಲಿ...ತೇಜಸ್ವಿಯವರ ನೆನಪು ಹಸಿರ ಮೂಲಕ ಹರಡಲೆಂದು ಬಯಸುತ್ತೇನೆ.

3 ಕಾಮೆಂಟ್‌ಗಳು: